Sunday, February 7, 2010

ಭರವಸೆ

ಬರದ ನಾಡಲ್ಲಿ
ಭರವಸೆಗಳ ಮಹಾಪೂರ
ಉಕ್ಕಿ ಹರಿಯುತ್ತಿದೆ!

ಎಂದೂ ಬರದ ರಾಜಕಾರಿಣಿ
ಜನರ ಮಧ್ಯೆ ನಿಂತು
ಮನ ತುಂಬಿ ಕೊಟ್ಟ ಆಶ್ವಾಸನೆ
ಹಾಗೇ ಕೊಚ್ಚಿ ಹೋಯಿತು
ಬರದ ನಾಡಿಗೆ.

1 comment:

  1. recent flod situvation in Uttarkarnataka................

    ReplyDelete